Showing posts with label ಭೂತಾರಾಧನೆ. Show all posts
Showing posts with label ಭೂತಾರಾಧನೆ. Show all posts

Thursday, February 21, 2019

ಫೆ. 24ರಂದು ದೈವಾರಾಧಕರ ಸಮಾಲೋಚನಾ ಸಮಾವೇಶ

ಫೆ. 24ರಂದು ದೈವಾರಾಧಕರ ಸಮಾಲೋಚನಾ ಸಮಾವೇಶ | Vartha Bharati- ವಾರ್ತಾ ಭಾರತಿ: ಬಂಟ್ವಾಳ, ಫೆ. 20: ದೈವಾರಾಧಕರ ಸಮಾಲೋಚನಾ ಸಮಾವೇಶವು ಫೆ. 24ರಂದು ಬೆಳಿಗ್ಗೆ 10ಗಂಟೆಗೆ ಬಂಟ್ವಾಳ ತಾಲೂಕಿನ ಏರ್ಯ ಬೀಡಿನಲ್ಲಿ ನಡೆಯಲಿದೆ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ತಿಳಿಸಿದ್ದಾರೆ. ಅವರು ಬುಧವಾರ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೈವಾರಾಧನೆಗೆ ಸಂಬಂಧಿಸಿದಂತೆ ನೀತಿ ಸಂಹಿತೆಯ ಕುರಿತಾಗಿ ಚರ್ಚಿಸಿ ಸಮಾನ ನಿರ್ಧಾರವೊಂದಕ್ಕೆ ಬರಲು ಕಾಸರಗೋಡಿನಿಂದ ಕುಂದಾಪುರವರೆಗಿನ ಗುತ್ತಿನವರಿಂದ ಹಿಡಿದು

Tuesday, September 24, 2013

laxmiprasad: ತುಳುನಾಡಿನ ಹೆಮ್ಮೆಯ ವೀರರು –ಮುಗೆರ್ಲು

laxmiprasad: ತುಳುನಾಡಿನ ಹೆಮ್ಮೆಯ ವೀರರು –ಮುಗೆರ್ಲು: ಕೋಟಿ ಚೆನ್ನಯರಂತೆ ಅಸಾಮಾನ್ಯ ಸಾಹಸ ಮೆರೆದು ,ಅನ್ಯಾಯದ ವಿರುದ್ಧ ಸಿಡಿದೆದ್ದು ಹೋರಾಡಿ ದೈವತ್ವವನ್ನು ಪಡೆದು ತುಳುನಾಡನ್ನು ಬೆಳಗಿದ ವೀರರು ಮುಗೆರ್ಲು ‘ ಮುಗೇರ್...