Saturday, April 2, 2016

‘ತುಳುನಾಡಿನ ಪರಂಪರೆ ವಿಶಿಷ್ಟ’

‘ತುಳುನಾಡಿನ ಪರಂಪರೆ ವಿಶಿಷ್ಟ’: ತುಳುನಾಡಿನ ಜನಪದ ಆರಾಧನಾ ಪರಂಪರೆಯು ಅವೈದಿಕ ಮೂಲದ್ದಾಗಿದ್ದು, ತನ್ನದೇ ಆದ ವೈಶಿಷ್ಟ್ಯತೆ, ಅನನ್ಯತೆಗಳಿಂದ ಕೂಡಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ನಿರ್ದೇಶಕ ಪ್ರೊ. ಅಭಯ ಕುಮಾರ್‌ ಹೇಳಿದರು.

No comments:

Post a Comment